Class - 3 Class Assignment NO - 5
NATIONAL PUBLIC SCHOOL
JAYANAGAR
ACADEMIC YEAR - 2021 -22
CLASS ASSIGNMENT NO - 5
CLASS - 3 STD
SUBJECT - KANNADA
1. ಕೊಟ್ಟಿರುವ ಗದ್ಯಭಾಗವನ್ನು ಓದಿ, ಕೆಳಗಿನ ಪ್ರಶ್ನೆಗಳಿಗೆ, ಕೊಟ್ಟಿರುವ ಆಯ್ಕೆಗಳ ಸಹಾಯದಿಂದ ಉತ್ತರಿಸಿರಿ:
ಪುಟ್ಟರಾಜರು 1914 ಮಾರ್ಚ್ 3 ರಂದು ಹಾವೇರಿ ತಾಲೂಕಿನ ದೇವಗಿರಿಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ, ತಾಯಿ ಸಿದ್ದಮ್ಮ. ಚಿಕ್ಕಂದಿನಲ್ಲೇ ಕಣ್ಣುಬೇನೆಯಿಂದ ದೃಷ್ಟಿ ಕಳೆದುಕೊಂಡಿದ್ದರು. ಗುರು ಪಂಚಾಕ್ಷರಿ ಗವಾಯಿಗಳಲ್ಲಿ ಸಂಗೀತ ಶಿಕ್ಷಣ ಪಡೆದರು. ಸಂಗೀತ ಕ್ಷೇತ್ರದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆಗೈದರು. ಸಂಗೀತದ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡಿದರು.
1. ಪುಟ್ಟರಾಜರು ಎಲ್ಲಿ ಜನಿಸಿದರು?
2. ಪುಟ್ಟರಾಜರು ದೃಷ್ಟಿ ಕಳೆದುಕೊಂಡದ್ದು ಹೇಗೆ?
3. ಪುಟ್ಟರಾಜರು ಸೇವೆ ಸಲ್ಲಿಸಿದ ಕ್ಷೇತ್ರಗಳು ಯಾವುವು?
4. ಪುಟ್ಟರಾಜರ ತಂದೆಯ ಹೆಸರು_________
5. ಪುಟ್ಟರಾಜರ ತಾಯಿಯ ಹೆಸರು_________
II.1.' ಕಸ್ತೂರಿ' ಈ ಪದದ ಪ್ರಾಸ ಪದ ಗುರುತಿಸಿ.
2. 'ಧೈರ್ಯವಂತ' ಈ ಪದಕ್ಕೆ ವಿರುದ್ಧ ಪದ ಗುರುತಿಸಿ.
3. 'ಕಂದಯ್ಯ' ಈ ಪದವು ________ ಒತ್ತಕ್ಷರಕ್ಕೆ ಉದಾಹರಣೆಯಾಗಿದೆ.
4. 'ಚಂಜೀಯ' ಈ ಪದದ ಗ್ರಾಂಥಿಕ ರೂಪ ಗುರುತಿಸಿ.
5. 'ಹಣ್ಣುಗಳ ಮಾವು ರಾಜ' ಈ ವಾಕ್ಯದ ಶುದ್ಧರೂಪ ಗುರುತಿಸಿ.
6. ಶಕ್ತಿಗಿಂತ _________ಮೇಲು.
7. 'ತಪ್ಪಿಲ್ಲದೆ ಚೆನ್ನಾಗಿ ಕಾಣುವ ರೀತಿಯಲ್ಲಿ ಬರೆಯಬೇಕು'. ಈ ವಾಕ್ಯವನ್ನು ಸರಿ ಅಥವಾ ತಪ್ಪು ಎಂದು ಗುರುತಿಸಿ.
8. ಬೀಸಣಿಗೆ ____________ ಸುಳಿದಾವ.
9. ಮೂರನೆಯ ತರಗತಿಯವರು ವಹಿಸಿಕೊಂಡ ಕಾರ್ಯ _________
10. 'ಜೋಗ್' ಜಲಪಾತ ___________ಜಿಲ್ಲೆಯಲ್ಲಿದೆ.